ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಬೈಂದೂರು:   ಅಕ್ರಮ ಮಧ್ಯ ಮಾರಾಟ ಪತ್ತೆ ಹಚ್ಚಿದ  112 ಚಾಲಕ ರಾಜೇಶ್ ರವರಿಗೆ: : SP ಹರಿರಾಮ್ ಶಂಕರ್ ರವರಿಂದ  ಪ್ರಸಂಸೆ ಯ ಪತ್ರ

ಬೈಂದೂರು: ಅಕ್ರಮ ಮಧ್ಯ ಮಾರಾಟ ಪತ್ತೆ ಹಚ್ಚಿದ 112 ಚಾಲಕ ರಾಜೇಶ್ ರವರಿಗೆ: : SP ಹರಿರಾಮ್ ಶಂಕರ್ ರವರಿಂದ ಪ್ರಸಂಸೆ ಯ ಪತ್ರ

ಬೈಂದೂರು: ಕುಂದಾಮರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಅಕ್ರಮ ಚಟುವಟಿಕೆಗಳ ನಿಗವಹಿಸಿ ಅಕ್ರಮ ಚಟುವಟಿಕೆಗಳ ನಿಗವಹಿಸಿದ  ಪ್ರಾಮಾಣಿಕ ಕರ್ತವ್ಯಕ್ಕೆ , ಅ.ಕ್ರ 56/2025 ಕಲಂ 32, 34 ಕೆ.ಇ ಆಕ್ಟ್ ಪ್ರಕರಣದಲ್ಲಿ ERV-II ಕರ್ತವ್ಯದಲ್ಲರುವಾಗ ನಿಮಗೆ ದೊರೆತ ಮಾಹಿತಿಯಂತೆ ಕೊರ್ಗಿಯ ಹೆಸತ್ತೂರು ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯನ್ನು ದಸ್ತಗಿರಿ ಮಾಡಿ ಇಲಾಖಾ ಮೇಲಾಧಿಕಾರಿಯವರ ಪ್ರಶಂಶೆಗೆ ಪಾತ್ರರಾಗಿದ್ದೀರಿ ಎಂದು ಮಾನ್ಯ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರಿಂದ ಪ್ರಸಂಸೆಯ ಪತ್ರ 112 ಸಿಬ್ಬಂದಿ ಚಾಲಕ ರಾಜೇಶ್ ರವರಿಗೆ ನೀಡಿ ಗೌರವಿಸಲಾಯಿತು
ರಾಜೇಶ್ ರವರ ನಿರ್ವಹಿಸಿದ ಅತ್ಯುತ್ತಮ ಕರ್ತವ್ಯವನ್ನು ಪರಿಗಣಿಸಿ ಪ್ರಶಂಸನಾಪತ್ರವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಉತ್ತಮವಾಗಿ ಕರ್ತವ್ಯವನ್ನು ಮುಂದುವರಿಸುವರೆಂದು ನಂಬಿಕೆಯಿಂದ ಶುಭ ಹಾರೈಸಿದರು

Ads on article

Advertise in articles 1

advertising articles 2

Advertise under the article