ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

BREAKING NEWS ಭಟ್ಕಳದಲ್ಲಿ ದೋಣಿ ಮುಗುಚಿ ಬಿದ್ದ ನಿಶ್ಚಿತ ಮೊಗೇರ ಮೃತದೇಹ  ತ್ರಾಸಿ ಆಳ ಸಮುದ್ರದಲ್ಲಿ ಪತ್ತೆಯಾಗಿದೆ

BREAKING NEWS ಭಟ್ಕಳದಲ್ಲಿ ದೋಣಿ ಮುಗುಚಿ ಬಿದ್ದ ನಿಶ್ಚಿತ ಮೊಗೇರ ಮೃತದೇಹ ತ್ರಾಸಿ ಆಳ ಸಮುದ್ರದಲ್ಲಿ ಪತ್ತೆಯಾಗಿದೆ

ಭಟ್ಕಳದಲ್ಲಿ ದೋಣಿ ಮುಗುಚಿ ಬಿದ್ದ ನಿಶ್ಚಿತ ಮೊಗೇರ ಮೃತದೇಹ ತ್ರಾಸಿ ಆಳ ಸಮುದ್ರದಲ್ಲಿ ಪತ್ತೆಯಾಗಿದೆ 

ಕಳೆದ ನಾಲ್ಕು ದಿನಗಳ ಹಿಂದೆ ತೆಂಗಿನ ಗುಂಡಿ ಸಮೀಪ ಸಮುದ್ರದಲ್ಲಿ ದೋಣಿ ಮುಗುಚಿ ಪ್ರಕರಣಕ್ಕೆ ಸಂಬಂಧಿಸಿದೆ ನಿಶ್ಚಿತ ಮೊಗೇರ 30 ಮುಗ್ರಿಮನೆ ಕನ್ನಡ ಶಾಲೆ ಯವರ ಮೃತದೇಹ ಗಂಗೊಳ್ಳಿ ಸಮೀಪ ತ್ರಾಸಿ ಬೀಚಿನ ಆಳ ಸಮುದ್ರದಲ್ಲಿ ಪತ್ತೆಯಾಗಿದೆ,  

ಮುಳುಗು ತಜ್ಞ ಈಶ್ವರ್ ಮಲ್ಪೆ, ಹಾಗೂ ದಿನೇಶ್ ಖಾರ್ವಿ ಯವರ ತಂಡ ಮೇಲಕ್ಕೆ ತರುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 
 ಇನ್ನೊಂದು ಮೃತದೇಹ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ 

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

Ads on article

Advertise in articles 1

advertising articles 2

Advertise under the article