Udupi ಕುಂದಾಪುರ: ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರನ್ನು ವಿಶಿಷ್ಟ ಚಿತ್ರದ ಮೂಲಕ ಸ್ಮರಿಸಿ ಅಭಿನಂದಿಸಿದ ಅಭಿಮಾನಿ.
Saturday, June 20, 2026
ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರ ಮೇಲಿನ ಅಭಿಮಾನ ಮತ್ತು ಗೌರವದ ಸಂಕೇತವಾಗಿ ಅಭಿಮಾನಿಯೊಬ್ಬರು ಈ ವಿಶೇಷ ಕಲಾಕೃತಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.