ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಕುಂದಾಪುರ:  ಮುದ್ದು ಗುಡ್ಡೆ ಭಾಗದಲ್ಲಿ  ವಿದ್ಯುತ್ ಕಂಬದಲ್ಲಿ ಉರಿಯದೆ  ದು ಸ್ಥಿತಿಯಲ್ಲಿರುವ ದೀಪವನ್ನು  ಸರಿಪಡಿಸಿದ:  ಪುರಸಭೆ ಸಿಬ್ಬಂದಿಗಳು

ಕುಂದಾಪುರ: ಮುದ್ದು ಗುಡ್ಡೆ ಭಾಗದಲ್ಲಿ ವಿದ್ಯುತ್ ಕಂಬದಲ್ಲಿ ಉರಿಯದೆ ದು ಸ್ಥಿತಿಯಲ್ಲಿರುವ ದೀಪವನ್ನು ಸರಿಪಡಿಸಿದ: ಪುರಸಭೆ ಸಿಬ್ಬಂದಿಗಳು


ಕುಂದಾಪುರ ಪುರಸಭೆ ವ್ಯಾಪ್ತಿಯ ಮುದ್ದು ಗುಡ್ಡೆ ಭಾಗದಲ್ಲಿ ವಿದ್ಯುತ್ ಕಂಬದಲ್ಲಿ ಉರಿಯದೆ ಇರುವ ದೀಪವನ್ನು ಶನಿವಾರ ಸರಿ ಪಡಿಸಲಾಯಿತು, 
 
ಕೆಲವೊಂದು ವಿದ್ಯುತ್ ಕಂಬದಲ್ಲಿ ಉರಿಯದೆ ಇರುವ ದೀಪವನ್ನು ಹುಡುಕಿ ಹುಡುಕಿ ಕರ್ತವ್ಯ ನಿಷ್ಠೆ ತೋರಿಸಿದ ಪುರಸಭೆ ಸಿಬ್ಬಂದಿಗಳು 
ಸಿಬ್ಬಂದಿಗಳ ಕಾರ್ಯವೈಕರಿಗೆ ಸ್ಥಳೀಯ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ,
ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆ ಫೆರ್ರಿ ರಸ್ತೆ , ಪ್ರಕಾಶ್ ಸೋಮಿಲ್, ಮದ್ದುಗುಡ್ಡೆ ರಿಂಗ್ ರಸ್ತೆ, ಹೊಸ ಬಸ್ಸ್ಟಾಂಡ್ ಸುತ್ತಮುತ್ತ ಬೆಳಿಗ್ಗೆಯಿಂದ ಸಂಜೆಯ ತನಕ ದುಷ್ಥಿತಿಯಲ್ಲಿರುವ ವಿದ್ಯುತ್ ದೀಪವನ್ನು ಸರಿ ಮಾಡಲಾಯಿತು,,
ಈ ವೇಳೆ ಪುರಸಭೆ ಸದಸ್ಯ ರಾಘವೇಂದ್ರ ಖಾರ್ವಿ, ಪುರಸಭೆ ಅಧಿಕಾರಿಗಳು, ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

Ads on article

Advertise in articles 1

advertising articles 2

Advertise under the article