ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 Sagara ಆನಂದಪುರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಾಣದ"ಮಹಾದ್ವಾರ" ಭೂಮಿ ಪೂಜೆ ಸಾ

Sagara ಆನಂದಪುರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಾಣದ"ಮಹಾದ್ವಾರ" ಭೂಮಿ ಪೂಜೆ ಸಾ

ಆನಂದಪುರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಾಣದ"ಮಹಾದ್ವಾರ" ಭೂಮಿ ಪೂಜೆ 
ಸಾಗರ ತಾಲ್ಲೂಕು ಆನಂದಪುರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ "ಮಹಾದ್ವಾರ" ಭೂಮಿ ಪೂಜೆಯಲ್ಲಿ ಪಾಲ್ಗೊಂಡು, ಶ್ರೀಮಠದ ಪರಮ ಪೂಜ್ಯರಾದ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಅನುಗ್ರಹದೊಂದಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪ ಅವರು, ಪ್ರಮುಖರಾದ ಶ್ರೀ ಪ್ರವೀಣ್ ಅವರು, ಶ್ರೀ ಉಮೇಶ್ ಅವರು, ಶ್ರೀ ಹಕ್ಕರೆ ಮಲ್ಲಿಕಾರ್ಜುನ ಅವರು, ಶ್ರೀ ಜ್ಞಾನೇಶಪ್ಪ ಅವರು, ಶ್ರೀ ರಾಜು ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article