ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Karnataka ದಾವಣಗೆರೆ ಜಿಲ್ಲಾ ಜಗಳೂರು ತಾಲೂಕಿನ ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾಗಿ ಬಸವರಾಜ್.ಸಿ.ದೊಡ್ಡಬೊಮ್ಮನಹಳ್ಳಿ ಆಯ್ಕೆ*

Karnataka ದಾವಣಗೆರೆ ಜಿಲ್ಲಾ ಜಗಳೂರು ತಾಲೂಕಿನ ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾಗಿ ಬಸವರಾಜ್.ಸಿ.ದೊಡ್ಡಬೊಮ್ಮನಹಳ್ಳಿ ಆಯ್ಕೆ*


22-05-2026 ರಂದು ಶನಿವಾರ ಮಧ್ಯಾಹ್ನ ಜಗಳೂರು ನಗರದ ಪ್ರವಾಸಿಮಂದಿರದಲ್ಲಿ ಜಗಳೂರು ತಾಲೂಕಿನ ಪತ್ರಕರ್ತರು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಎಲ್ಲಾ ಪತ್ರಕರ್ತರ ಒಮ್ಮತದ ನಿರ್ಧಾರದಿಂದ ಇಂದು ಕಾನಿಪ ಧ್ವನಿ ಜಗಳೂರು ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಬಸವರಾಜ್ .ಸಿ ದೊಡ್ಡಬೊಮ್ಮನಹಳ್ಳಿ ಇವರನ್ನು ಆಯ್ಕೆ ಮಾಡಲಾಯಿತು. 
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರಫೀಕ್ ಹಾಗೂ ಹಿರಿಯ ಪತ್ರಕರ್ತರಾದ ರಾಜಪ್ಪ,ಬಸವರಾಜ್,ಶೇಕ್ ಆಜಾಮ್ ಹಾಗೂ ಇನ್ನೀತರ ಹಿರಿಯರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article