ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura : ಗೋವಾ ರಾಜ್ಯದ ರಾಜ್ಯಪಾಲರಾದ ಮಾನ್ಯ ಶ್ರೀ ಅಶೋಕ ಗಜಪತಿರಾಜು ರವರಿಂದ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ಗೆ ಭಾಜನರಾಗಿರುವ   ಕಾ ನಿ ಪ  ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ* :-

Kundapura : ಗೋವಾ ರಾಜ್ಯದ ರಾಜ್ಯಪಾಲರಾದ ಮಾನ್ಯ ಶ್ರೀ ಅಶೋಕ ಗಜಪತಿರಾಜು ರವರಿಂದ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ಗೆ ಭಾಜನರಾಗಿರುವ ಕಾ ನಿ ಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ* :-



ಕುಂದಾಪುರ ದಿನಾಂಕ:-22/12/2025 ರಂದು ಬೆಳಿಗ್ಗೆ 11.30 ಕ್ಕೆ ಗೋವಾ ರಾಜ್ಯದ ರಾಜ್ಯ ಪಾಲರಾದ ಮಾನ್ಯ ಶ್ರೀ ಅಶೋಕ ಗಜಪತಿರಾಜು ರವರಿಂದ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಜೀವಮಾನ ಸಾಧನೆಗಾಗಿ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ನ್ನು ಸ್ವೀಕರಿಸಿರುತ್ತಾರೆ.
 ಕಾನಿಪ ಧ್ವನಿ  ರಾಜ್ಯಾಧ್ಯಕ್ಷರಾದ  ಬಂಗ್ಲೆ ಮಲ್ಲಿಕಾರ್ಜುನ 

ಹೈದರ ಬಾದ್ ನ ಪ್ರಜಾಡೈರಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಸುರೇಶ್ ರವರ ಪತ್ರಿಕೆಯ ಸಿಲ್ವರ್ ಜುಬುಲಿ 25 ವರ್ಷಗಳ ಕಾಲ ಸುಧೀರ್ಘವಾಗಿ ನಡೆದು ಬಂದ ಹಿನ್ನೆಲೆಯ ಸಂಭ್ರಮಾಚರಣೆಯ ನಿಮಿತ್ತ ತಮ್ಮ ಪತ್ರಿಕೆಯ ಸರಳ ಸಮಾರಂಭದಲ್ಲಿ ಇಂದು ಅತ್ಯುನ್ನತ ಪ್ರಶಸ್ತಿಯನ್ನು ಬಂಗ್ಲೆ ಮಲ್ಲಿಕಾರ್ಜುನ ರವರು ನಡೆದ ಕಲ್ಲು ಮುಳ್ಳಿನ ಹಾದಿಯ, ಕಳೆದ ಇಪ್ಪತ್ತು ವರ್ಷಗಳಲ್ಲಿ 2,500 ಜೋಡಿಗಳ ಬಡಜನತೆಗೆ ಸಾಮೂಹಿಕ ವಿವಾಹಗಳು, 3 ಸಾವಿರ ಮೇಲ್ಪಟ್ಟು ತರೆಮರೆ ಹಿಂದಿರುವ ಸಾಧಕರು ಹಾಗೂ ಪ್ರತಿಭಾ ವಿಧ್ಯಾರ್ಥಿಗಳನ್ನು ಗುರ್ತಿಸಿ ಅವರುಗಳಿಗೆ ನಗದು ಸಮೇತ ಗೌರವ ಸನ್ಮಾನ ನೀಡಿರುವುದರ ಜೊತೆಗೆ ಅನೇಕ ನೊಂದಂತವರು ಹಾಗೂ ನಾಡಿನ ಪತ್ರಕರ್ತರ ಪರ ನಿರಂತರ ಹೋರಾಟಗಳನ್ನು ಗುರ್ತಿಸಿ ಇಂದು ಪ್ರಜಾಡೈರಿ ಪತ್ರಿಕೆಯ ಸುರೇಶ್ ರವರು ಅತ್ಯುನ್ನತ ಪ್ರಶಸ್ತಿಯಾದ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್* ನ್ನು ಗೋವಾದ ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರದಾನ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article