ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura ಜೈ ಭೀಮ್ ಕ್ರಿಕೆಟ್ ಹಬ್ಬ – Trophy 2026’ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ ಕೋರಿಕೆ ಮೇಲೆ ಆಗಮಿಸುತ್ತಿರುವ ರಾಜಕೀಯ ನಾಯಕರು

Kundapura ಜೈ ಭೀಮ್ ಕ್ರಿಕೆಟ್ ಹಬ್ಬ – Trophy 2026’ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ ಕೋರಿಕೆ ಮೇಲೆ ಆಗಮಿಸುತ್ತಿರುವ ರಾಜಕೀಯ ನಾಯಕರು


ಕುಂದಾಪುರ: ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು–ಉಳ್ಳಾಲ ಕ್ಷೇತ್ರದಲ್ಲಿ, ಕರ್ನಾಟಕ ರಾಜ್ಯ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರ ಸಂಯುಕ್ತಾಶ್ರಯದಲ್ಲಿ 8ನೇ ಅಂತರರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಬಾಂದವರಿಗಾಗಿ ಲೀಗ್ ಕಮ್ ನಾಕೌಟ್ ಮಾದರಿಯ ‘ಜೈ ಭೀಮ್ ಕ್ರಿಕೆಟ್ ಹಬ್ಬ – Trophy 2026’ ಆಯೋಜಿಸಲಾಗಿದೆ.ಇಂದು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಣ್ಯರಾಗಿ ನಮ್ಮ ಕರ್ನಾಟಕ ಸರಕಾರದ ಹೆಮ್ಮೆಯ ಸಚಿವರನ್ನು ಮತ್ತು ಶಾಸಕರನ್ನು ಆಹ್ವಾನಿಸಲಾಯಿತು ಉಳ್ಳಾಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರಿಕೆಟ್ ಜೈಭೀಮ್ ಹಬ್ಬಕ್ಕೆ ಸನ್ಮಾನ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್,ಆಹಾರ ಮತ್ತು ನಾಗರೀಕ ಸಚಿವ.ಸನ್ಮಾನ್ಯ ಕೆ.ಎಚ್ ಮುನಿಯಪ್ಪ,
ಲೋಕೋಪಯೋಗಿ ಸಚಿವ ಸನ್ಮಾನ್ಯ
ಸತೀಶ್ ಜಾರಕಿಹೊಳಿ,ಸಮಾಜ ಕಲ್ಯಾಣ ಸಚಿವರು ಸನ್ಮಾನ್ಯ, ಡಾ. ಎಚ್.ಸಿ. ಮಹಾದೇವಪ್ಪ, ವಸತಿ ವಕ್ಫ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಸನ್ಮಾನ್ಯ,ಬಿಝಡ್ ಜಮೀರ್ ಅಹ್ಮದ್ ಖಾನ್ ಮತ್ತೆ ನಮ್ಮ ಹೆಮ್ಮೆಯ ಹುಬ್ಬಳ್ಳಿ -ಧಾರವಾಡ ಪೂರ್ವ ಶಾಸಕರು ಹಾಗೂ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಸಾದ್ ಅಬ್ಬಯ್ಯ್ ಎಲ್ಲಾ ಗಣ್ಯರನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ನಮ್ಮರಾಜ್ಯ ಮಟ್ಟದ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಪಂದ್ಯಾಕೂಟದ ಹಾಗೂ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ
ನಮ್ಮ ಆಯೋಜಕರು ಉಪಸ್ಥಿತರಿದ್ದರು,
2026 ಜನವರಿ 2, 3 ಮತ್ತು 4 ರಂದು
ಬನ್ನಿ ಕಾರ್ಯಕ್ರಮ ಯಶಸ್ವಿಗೊಳಿಸೋಣ

 ರಾಜೀವ್ ಗಾಂಧಿ ಪಂಚಾಯತ್ ಮೈದಾನ, ಬಾಳೆಪುಣಿ ಗ್ರಾಮ, ಮುಡಿಪು – ಉಳ್ಳಾಲ
#ಮುಡಿಪು 

#UTKhadar 
#ullala 
#hcmahadevappa 
#sathishjarkiholi
#khmuniyappa
#SatishJarkiholi
#BzZameerAhmedkhan
#CricketFestival
#gparameshwara 
#GParameshwar

Ads on article

Advertise in articles 1

advertising articles 2

Advertise under the article